
21st August 2024
ಶಿವಾ ಪೌಂಡೇಶನ್ ಆಶ್ರಮ ಮಕ್ಕಳೊಂದಿಗೆ ವಿಶ್ವ ಛಾಯಾಗ್ರಹಣ ದಿನಾಚರಣೆ ಆಚರಣೆ
ಗೋಕಾಕ ಅ 21 : ಗೋಕಾಕ ತಾಲೂಕು ವೃತ್ತಿನಿರತ ಛಾಯಾಗ್ರಾಹಕ ಸಂಘದ ವತಿಯಿಂದ 185 ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಇಲ್ಲಿನ ಶಿವಾ ಫೌಂಡೇಶನ್ ಆಶ್ರಮದ ಮಕ್ಕಳೊಂದಿಗೆ ಆಚರಿಸಲಾಯಿತು
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಲಕ್ಷ್ಮಣ ಯಮಕನಮರಡಿ, ಕೆ.ಪಿ.ಎ ನಿರ್ದೇಶಕ ಮಲ್ಲಿಕಾರ್ಜುನ ಕೆ.ಆರ್., ರವಿ ಉಪ್ಪಿನ, ಮಧು ಸೋನಗಾವಿ, ಸುರೇಶ್ ರಜಪೂತ್, ಗಂಗಾಧರ ಕಳ್ಳಿಗುದ್ದಿ, ನಾರಾಯಣ ಗಂಡಗಾಳೆ ಉಪಸ್ಥಿತರಿದ್ದರು
ಶಿವಾ ಪೌಂಡೇಶನ್ ಆಶ್ರಮ ಮಕ್ಕಳೊಂದಿಗೆ ವಿಶ್ವ ಛಾಯಾಗ್ರಹಣ ದಿನಾಚರಣೆ ಆಚರಣೆ
ಗೋಕಾಕ ಅ 21 : ಗೋಕಾಕ ತಾಲೂಕು ವೃತ್ತಿನಿರತ ಛಾಯಾಗ್ರಾಹಕ ಸಂಘದ ವತಿಯಿಂದ 185 ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಇಲ್ಲಿನ ಶಿವಾ ಫೌಂಡೇಶನ್ ಆಶ್ರಮದ ಮಕ್ಕಳೊಂದಿಗೆ ಆಚರಿಸಲಾಯಿತು
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಲಕ್ಷ್ಮಣ ಯಮಕನಮರಡಿ, ಕೆ.ಪಿ.ಎ ನಿರ್ದೇಶಕ ಮಲ್ಲಿಕಾರ್ಜುನ ಕೆ.ಆರ್., ರವಿ ಉಪ್ಪಿನ, ಮಧು ಸೋನಗಾವಿ, ಸುರೇಶ್ ರಜಪೂತ್, ಗಂಗಾಧರ ಕಳ್ಳಿಗುದ್ದಿ, ನಾರಾಯಣ ಗಂಡಗಾಳೆ ಉಪಸ್ಥಿತರಿದ್ದರು
ತುಂಗಭದ್ರಾ ಜಲಾಶಯದ ೧೯ನೇ ಗೇಟ್ ಎಲ್ಲಾ ಗೇಟ್ ಗಳ ಜೊತೆ ಮುಂದಿನ ರ್ಷವೇ ಬದಲಾಯಿಸಿ : ದರೂರು ಪುರುಷೋತ್ತಮ್ ಗೌಡ